Wednesday, June 2, 2010

ಬೇಸಿಗೆ shibira

ಪಾಪು ಗಾಂಧಿ ಬಾಪು ಗಾಂಧಿ ಆದ ಕತೆಯನ್ನು ನಾಟಕವಾಗಿಸಲು ನಡೆದ ತಯಾರಿಯ ಒಂದು ನೋಟ..

ನಾಟಕ ಶುರುವಾದಾಗ ಬೇರೇಯದೇ ಬಣ್ಣ ಬೆಡಗು ಭಾವಗಳನ್ನು ಪಡೆದುಕೊಳ್ಳುವ ಈ ಜಡ ವಸ್ತುಗಳಿಗೆ ಜೀವ ತುಂಬುವ ಕೆಲಸ ಸಾಗಿದೆ. ಮಕ್ಕಳು ಪಾತ್ರದಾರಿಗಳಿಗೆ ಪಾತ್ರಗಳನ್ನು ಆವಾಹನೆ ಮಾಡಿಕೊಳ್ಳಲು ಈ ಪರಿಸರ ಪರಿಕರಗಳು ತುಂಬಾ ಆವಶ್ಯಕ.ನಿರ್ದೇಶಕ ಪ್ರಮೋದ ಶಿಗ್ಗಾಂವ್್ರ ಕಲ್ಪನೆಯ ಸಾಕಾರಗೊಳಿಸುವಲ್ಲಿ ಕಲಾ ನಿಪುಣರಾದ ಪ್ರಶಾಂತ ಕಮ್ಮಾರ ಮತ್ತು ಮಂಜುನಾಥನ್ ತಳಿ.

No comments:

Post a Comment